Blog

ಮೈಸೂರು: ಮೈಸೂರು ಜಿಲ್ಲೆ, ಮೈಸೂರು ತಾಲೂಕಿನ, ಯಾಚೇಗೌಡನಹಳ್ಳಿ ಗ್ರಾಮದ ಕೃಷಿಕರಾದ ಕುಮಾರ್ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದು ಜತೆಗೆ ಕೃಷಿಯತ್ತ ಒಲವು ತೋರಿ ಅಡಿಕೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಅಡಿಕೆಯ ಜತೆಗೆ ತೆಂಗು, ಜಾಯಿಕಾಯಿ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಸಾವಯವ ಕೃಷಿ ಪದ್ಧತಿಯಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.
ಒಟ್ಟಾರೆ ಇಪ್ಪತ್ತು ವರ್ಷದ 40 ಅಡಿಕೆ ಮರಗಳು, ಐದು ವರ್ಷದ 300 ಅಡಿಕೆ ಗಿಡಗಳಿದ್ದು ಇಪ್ಪತ್ತು ವರ್ಷದ 30 ಅಡಿಕೆ ಮರಗಳಲ್ಲಿ ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ 450 ಕೆಜಿ ಇಳುವರಿ ಪಡೆದಿದ್ದಾರೆ.
ಸತತ 4 ವರ್ಷದಿಂದ ಸಾವಯವ ಕೃಷಿ ಮಾಡುತ್ತಿರುವ ರೈತ ಈ ಹಿಂದೆ ರಾಸಾಯನಿಕ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದರು ಆಗ 40 ಮರಗಳಿಂದ ಕೇವಲ 50-60 ಕೆಜಿ ಅಡಿಕೆ ಸಿಕ್ಕಿತ್ತು, ಈಗ ಸಾವಯವ ಕೃಷಿಗೆ ಬದಲಾದ ಮೇಲೆ 450 ಕೆಜಿ ಪಡೆದಿದ್ದಾರೆ.
ವಾರ್ಷಿಕ ಬೆಳೆಯಾದ ಅಡಿಕೆ ಬೆಳೆಯನ್ನು ಬೆಳೆಯುವಾಗ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳು, ಕೀಟಗಳ ತೊಂದರೆಯಿಂದ ರೈತರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ, ಅಷ್ಟೇ ಅಲ್ಲ ಬೆಳೆಗೆ ಬಳಸುವಂತಹ ರಸಗೊಬ್ಬರಗಳಿಂದಲೂ ರೋಗಗಳ ತೊಂದರೆ ಹೆಚ್ಚಾಗುತ್ತಿರುತ್ತದೆ. ಕಡಿಮೆ ಖರ್ಚಿನಲ್ಲಿ ರೋಗಮುಕ್ತ ಬೆಳೆಯನ್ನು ಬೆಳೆಯುವುದು ಹೇಗೆ? ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಎನ್ನುವುದರ ಕುರಿತು ರೈತರಾದ ಕುಮಾರ್ ನಮ್ಮ ಪ್ರತಿನಿಧಿ ಜತೆ ಮಾತನ್ನಾಡಿದ್ದು ಹೀಗೆ.


ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=5OcvPtqfgnw

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECH...

► Like us on Facebook: https://www.facebook.com/microbiagrot...

► Follow us on Instagram: https://www.instagram.com/microbiagro...

► Subscribe to Whats app Channel: https://whatsapp.com/channel/0029VaA7...

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ: https://play.google.com/store/apps/de...

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching. 

https://www.youtube.com/watch?v=5OcvPtqfgnw

 

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India