Blog

ಕಲಬುರಗಿ : ರಾಸಾಯನಿಕ ಕೃಷಿಯಲ್ಲಿ ಗೊಬ್ಬರದ ಬಳಕೆ ಹೆಚ್ಚಾಗಿ, ಕೃಷಿ ಭೂಮಿಯ ಆಹುತಿ ದಿನೇದಿನೇ ಹೆಚ್ಚಾಗುತ್ತಿದೆ. ಕೃಷಿ ಭೂಮಿಯ ಫಲವತ್ತತೆ ರಾಸಾಯನಿಕ ಗೊಬ್ಬರಗಳ ವಿಷಕ್ಕೆ ಸತ್ತು ಹೋಗುತ್ತಿದೆ. ಹೀಗಿರುವಾಗ ಕೃಷಿಕರು ಬೆಳೆಯ ಇಳುವರಿ ಪಡೆಯುವುದರಲ್ಲಿ ವಿಫಲವಾಗುತ್ತಿದ್ದಾರೆ. ಕೃಷಿ ಭೂಮಿಯ ನಾಶದ ಜತೆಗೆ ವಿನಾಶಕ ಖರ್ಚನ್ನು ಮಾಡಿಕೊಂಡು ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಿರುವುದು ನಿಜಕ್ಕೂ ಬೇರದ ಸಂಗತಿ. 

 

ಹೀಗಿರುವಾಗ ಇಲ್ಲೊಬ್ಬ  ಕೃಷಿಕ ರಾಜು ಅವರು ಸಾವಯವ ಕೃಷಿ ರೈತರಿಗೆ ಲಾಭದಾಯಕ, ಕಡಿಮೆ ಖರ್ಚು, ಹೆಚ್ಚು ಲಾಭ ಪಡೆಯುವ ಮಾರ್ಗ ಎಂಬ ಮಾತಿಗೆ ಸಾಕ್ಷಿಯಾಗಿದ್ದಾರೆ. ಈ ಕೃಷಿಕರು ಕೇವಲ 500 ರೂ. ಖರ್ಚಿನಲ್ಲಿ 6 ಎಕರೆ ತೋಟವನ್ನು ನಿರ್ವಹಣೆ ಮಾಡಿದ್ದಾರಂತೆ.  ಬೀಜೋಚಚಾರದಿಂದ 6 ಎಕರೆಯಲ್ಲಿ ಬಿತ್ತನೆ ಮಾಡಿ, ವಿನಾಶಕ ಖರ್ಚನ್ನು ನಿಲ್ಲಿಸಿದ್ದಾರೆ.

 

ರಾಜು ಅವರು ತೊಗರಿ, ಸೋಯಾ ಬಿತ್ತನೆ ಮಾಡಿದ್ದು, ಸಿದ್ಧಾರೂಡ ನಾಗೋಜಿಯವರ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಬೀಜೋಪಚಾರ ಮಾಡಿದ್ದರಿಂದ ಮಾಲೀಕರಿಗೆ ಹಣವನ್ನು ಉಳಿಸಿಕೊಟ್ಟಿದ್ದಾರೆ.

https://www.youtube.com/watch?v=lF8Gp_fVxME

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

 Microbi Agrotech Website: http://www.microbiagro.com

 Subscribe to Microbi Agrotech: https://youtube.com/c/MICROBIAGROTECHPVTLTDKANNADA

 Like us on Facebook: https://www.facebook.com/microbiagrotech/

ಬರಹ : ವನಿತಾ ಪರಸಣ್ಣವರ್

 

#seedstreatment  #peacrops  #soya  



Blog




Home    |   About Us    |   Contact    |   
microbi.tv | Powered by Ocat Online Advertising Service in India