Blog

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಯುವ ಕೃಷಿಕರಾದ ಮುದ್ದುರಾಜ್ ಅವರು ಸುಗಂಧರಾಜ ಹೂ ಬೆಳೆಯನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ, 20 ಗುಂಟೆಯಲ್ಲಿ ಬೆಳೆಯಿದ್ದು, 27ಕೆಜಿಯವರೆಗೂ ಇಳುವರಿಯನ್ನು ಪಡೆಯುತ್ತಿದ್ದಾರೆ, ಹೂ ಶೈನಿಂಗ್, ಕಲರ್ ತುಂಬಾ ಗುಣಮಟ್ಟದಿಂದ ಬೆಳೆಯುತ್ತಿದೆ.

ಕೃಷಿಕ ಮುದ್ದುರಾಜ್ ಅವರು ಮೊದಲು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದರು ಆಗ ಇಳುವರಿ ಕೇವಲ 8 ಕೆಜಿ ಮಾತ್ರ ಬರುತ್ತಿತ್ತು ಜತೆಗೆ ಮಚ್ಚೆರೋಗ, ಮೊಟ್ಟೆರೋಗ ಸೇರಿದಂತೆ ಹಲವಾರು ರೋಗಬಾಧೆಗಳು ಹೆಚ್ಚಾಗಿದ್ದವು, ಹಾಗಾಗಿ ರೈತರಾದ ಮುದ್ದುರಾಜ್ ಅವರು  ಬಳಸುತ್ತಿದ್ದ ಗೊಬ್ಬರವನ್ನು ಬದಲಾಯಿಸಿ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದರಿಂದ ಖರ್ಚು ಕಡಿಮೆಯಾಗಿ ಭೂಮಿ ಫಲವತ್ತತೆ ಹೆಚ್ಚಾಗಿದೆ, ಬೆಳೆದ ಬೆಳೆ ಗುಣಮಟ್ಟದಿಂದ ಬೆಳೆಯುತ್ತಿದೆ.

ಈ ಹಿಂದೆ ರಾಸಾಯನಿಕ ಬಳಸುವಾಗ 8 ಕೆಜಿ ಹೂ, ಡಾ.ಸಾಯಿಲ್ ಜೈವಿಕ ಗೊಬ್ಬರ ಬಳಸಿದ ಮೇಲೆ 27 ಕೆಜಿ ಹೂ ಇಳುವರಿ ಬರುತ್ತಿದೆ, ಯಾವುದೇ ರೋಗ, ಕೀಟಗಳ ತೊಂದರೆಯೂ ಇಲ್ಲ ಮೊದಲು ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಸ್ಪ್ರೇ ಮಾಡಿ ನಂತರ ಡಾ.ಸಾಯಿಲ್ ಸ್ಲರಿ ಎನ್ರಿಚರ್ಸ್ ಗಳನ್ನು ಬಳಸಿದ್ದಾರೆ.

ಈ ಬಗ್ಗೆ ಕೃಷಿಕ ನಮ್ಮ ಮೈಕ್ರೋಬಿ ತಂಡದ ಜತೆ ಮಾಡಿದ್ದಾರೆ.

ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .

https://www.youtube.com/watch?v=LHXUT1supHw

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

► Microbi Agrotech Website: http://www.microbiagro.com

► Subscribe to Microbi Agrotech: https://www.youtube.com/@MICROBIAGROTECH/

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

 

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India