Blog

ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಜಿಲ್ಲೆ, ಕೊತ್ತನೂರು ಗ್ರಾಮದ ಕೃಷಿಕರಾದ ಸುಬ್ರಹ್ಮಣ್ಯ ಅವರು ಗುಲಾಬಿ ಬೆಳೆಯನ್ನು ಬೆಳೆಯುತ್ತಿದ್ದಾರೆ, ಇವರ ಗುಲಾಬಿ ಹೂಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ ಫುಲ್ ಸೇಲ್ ಆಗಿಬಿಡುತ್ತವೆ. ಮಾರುಕಟ್ಟೆಯಲ್ಲಿ 10 ರಿಂದ 20 ರೂ ಜಾಸ್ತಿ ಬೆಲೆ ಇವರ ಹೂವಿಗೆ ಸಿಗುತ್ತದೆ.

ಗುಲಾಬಿ ಬೆಳೆ ಹೆಚ್ಚು ಗುಣಮಟ್ಟದಿಂದ ಬೆಳೆಯಲು ರೈತ ಡಾ.ಸಾಯಿಲ್ ಜೈವಿಕ ಗೊಬ್ಬರವನ್ನು ಬಳಸಿದ್ದಾರೆ, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಯಾವುದೇ ರೋಗಗಳ ತೊಂದರೆ ಇಲ್ಲದೆ ಆರೋಗ್ಯವಾದ ಬೆಳೆ ಬೆಳೆಯುತ್ತಿದೆ, ಗುಣಮಟ್ಟ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.

ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುವ ಮುನ್ನ ಗುಲಾಬಿ ಗಿಡಗಳು ಒಣಗುತ್ತಿದ್ದವು, ಇಳುವರಿ ಸಿಗುತ್ತಿರಲಿಲ್ಲ, ಖರ್ಚು ಹೆಚ್ಚಾಗುತ್ತಿತ್ತು. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿದ ಮೇಲೆ ಬೆಳೆ ಆರೋಗ್ಯವಾಗಿ ಇಳುವರಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೂ ಬರುತ್ತಿದೆ, ಉತ್ತಮ ಕ್ವಾಲಿಟಿ ಸಿಗುತ್ತಿದೆ, ಖರ್ಚು ಕೂಡ ಕಡಿಮೆಯಾಗಿದೆ.

ಈ ಬಗ್ಗೆ ರೈತರಾದ ಸುಬ್ರಹ್ಮಣ್ಯ ಅವರು ಮೈಕ್ರೋಬಿಯೊಂದಿಗೆ ಮಾತನಾಡಿದ್ದಾರೆ

ವಿಡಿಯೋಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/AvTCwPHkrqM?si=bePqoQN9MfNiMYF7

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

► Microbi Agrotech Website: http://www.microbiagro.com

► Subscribe to Microbi Agrotech: https://youtube.com/c/MICROBIAGROTECHPVTLTDKANNADA

► Like us on Facebook: https://www.facebook.com/microbiagrotech/

► Follow us on Instagram: https://www.instagram.com/microbiagrotech/

► Subscribe to Whats app Channel:  https://whatsapp.com/channel/0029VaA7ZHPGzzKJXAJrz21s

ರೈತ ಮಿತ್ರ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE


 

 

 

 




Blog




Home    |   About Us    |   Contact    |   
microbi.tv | Powered by Ocat Online Advertising Service in India